ಬಿಜೆಪಿ ಸುರಪುರ ಮಂಡಲ ಅಧ್ಯಕ್ಷರಾಗಿ ವೇಣುಮಾಧವ ನಾಯಕ ನೇಮಕ

0
8

ಸುರಪುರ: ಭಾರತೀಯ ಜನತಾ ಪಕ್ಷದ ಸುರಪುರ ಮಂಡಲಕ್ಕೆ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ನೂತನ ಪದಾಧಿಕಾರಿಗಳನ್ನು ನಿಯುಕ್ತಿಗೊಳಿಸಿ ಘೋಷಿಸಿದ್ದಾರೆ.

ಸುರಪುರ ಮಂಡಲ ಪದಾಧಿಕಾರಿಗಳು ವೇಣುಮಾಧವ ನಾಯಕ (ಅಧ್ಯಕ್ಷ),ಉಪಾಧ್ಯಕ್ಷರಾಗಿ ಅಮರೇಶ ದೇಸಾಯಿ ದೇವಾಪುರ,ವೀರಭದ್ರಪ್ಪ ಕುಂಬಾರ ತಿಮ್ಮಾಪುರ,ಬಾಲಪ್ಪ ಬಡಿಗೇರ ಪೇಠ ಅಮ್ಮಾಪುರ,ರಮೇಶ ಕಕ್ಕೇರಾ,ಸಣ್ಣ ದೇಸಾಯಿ ದೇವರಗೋನಾಲ,ಪಂಕಜಾ ರಫಗಾರ ಸುರಪುರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾಗಿ ನಿಂಗಣ್ಣ ಐಕೂರ ಕುಂಬಾರಪೇಟ,ವಿಶ್ವನಾಥ ದೇವಶೆಟ್ಟಿ ರುಕ್ಮಾಪುರ, ಕಾರ್ಯದರ್ಶಿಗಳಾಗಿ ಸಿರಿಯಣ್ಣ ದೊಡ್ಮನಿ ದೇವತ್ಕಲ್,ಮೌನೇಶ ವಿಶ್ವಕರ್ಮ ಕೋನಾಳ,ಪ್ರೇಮ್ ಮಹೇಂದ್ರಕರ್ ರಂಗಂಪೇಟ,ಮಲ್ಕಣ್ಣ ಯಾದವ ದೇವಿಕೇರಾ,ತಿಮ್ಮಾರೆಡ್ಡಿ ಸೂಗೂರ,ಶರಣಮ್ಮ ಕಮತಗಿ ಕಕ್ಕೇರಾ ಹಾಗೂ ಕೋಶಾಧ್ಯಕ್ಷರನ್ನಾಗಿ ಸಂದೀಪ ಜೋಶಿ ಮುಜುಂದಾರಗಲ್ಲಿ ಅವರನ್ನು ನಿಯುಕ್ತಿಗೊಳಿಸಿ ಘೋಷಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here