ಹೋಳಿ ಹಬ್ಬದ ಬಣ್ಣ ನೀರು ಪೋಲು ಮಾಡದೆ ಆಚರಿಸಿ-ಕೆ.ವಿಜಯಕುಮಾರ

0
9

ಸುರಪುರ: ಹೋಳಿ ಹಬ್ಬದ ಬಣ್ಣ ಆಚರಣೆಗೆ ನೀರು ಪೋಲು ಮಾಡದಂತೆ ತಹಸಿಲ್ದಾರ್ ಕೆ.ವಿಜಯಕುಮಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ತಹಸಿಲ್ದಾರರು, ಈಗಾಗಲೇ ಸರಕಾರ ನಮ್ಮ ತಾಲೂಕನ್ನು ಬರಗಾಲ ಎಂದು ಘೋಷಣೆ ಮಾಡಿದೆ,ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವವುಂಟಾಗಲಿದೆ,ಆದ್ದರಿಂದ ಹೋಳಿ ಹಬ್ಬದ ಬಣ್ಣ ಆಚರಣೆ ಸಂದರ್ಭದಲ್ಲಿ ವ್ಯರ್ಥ ನೀರು ಪೋಲು ಮಾಡದಂತೆ ಒಣ ಬಣ್ಣದಿಂದ ಆಚರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here