ದತ್ತು ಎಚ್.ಭಾಸಗಿ ಜನ್ಮದಿನದ ನಿಮಿತ್ತ ಅನ್ನಸಂತರ್ಪಣೆ

0
15

ಕಲಬುರಗಿ: ಡಾ.ಬಾಬು ಜಗಜೀವನ ರಾಮ ಅವರ 117ನೇ ಜಿಲ್ಲಾ ಜಯಂತೋತ್ಸವ ಸಮಿತಿ ಕಾರ್ಯಧ್ಯಕ್ಷ ದತ್ತು ಎಚ್.ಭಾಸಗಿ ಅವರ ಜನ್ಮದಿನದ ನಿಮಿತ್ತ ನಗರದ ಸಿದ್ವಿಭಾಷಾ ಧರ್ಗಾ ಹಾಗೂ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಹಿರಿಯ ಸಮಾಜ ಸೇವಕ ನಿಲಕಂಠರಾವ ಮೂಲಗೆ ಅವರು ಚಾಲನೆ ನೀಡಿದರು.

ಮುಖಂಡರಾದ ಬಸವರಾಜ್ ಬಾಡಿಯಾಳ್, ಉಮೇಶ್ ಮಾಳಗೆ, ಲೋಕೇಶ್ ಮಾಳಗೆ, ದತ್ತು ಹೈಯಾಳಕರ್, ರಾಜು ಎಸ್. ಜೆ., ವೆಂಕಟೇಶ್, ನವೀನ್. ಧರ್ಮರಾಜ್ ಶಾಹಾಪುರಕರ್, ರಮೇಶ್ ಬಾಡಿಯಾಳ್, ಕಿರಣ್ ಹಾದನೂರ, ದತ್ತು, ಅರ್ಜುನ ಮೆತ್ತೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here