ಕಲಬುರಗಿ; ನಗರದ ಗುಬ್ಬಿ ಕಾಲನಿಯಲ್ಲಿರುವ ಶ್ರೀಸ್ಮಶಾನ ಹನುಮಾನ ದೇವಸ್ಥಾನ ಆವರಣದಲ್ಲಿ ಹನುಮಾನ ಜಯಂತಿ ನಿಮಿತ್ತ ವಿವಿಧ ಬಡಾವಣೆಯಿಂದ ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಮಾನಂದ ಉಪಾಧ್ಯಯ, ಉಮೇಶ ಶಟ್ಟಿ, ರಾಜು ಕಿಣಗಿ, ಮನೋಜ ಕಟ್ಟಿಮನಿ, ಶಿವುಕುಮಾರ ಕಾಳಗಿ, ಪ್ರಕಾಶ ಕಮಲಾಪೂರಕರ್, ಸಂದಿಪ ದೋಡಮನಿ, ಅರವಿಂದ, ರಾಘು, ಸಾಗರ ಕೋರೆ, ಸುಶಿಲ ನಾಗೂರ ಸೇರಿದಂತೆ ಇತರರು ಇದ್ದರು.