ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಅಖಿಲ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ, ಸಿಐಬಿ ಕಾಲನಿ ನಿವಾಸಿ ಕಪಿಲ ಪಿ. ಕೆ ಹಾಗೂ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮುಖಂಡರಾದ ಶಾಮ ನಾಟೀಕಾರ, ರಾಜಿವ ಜಾನೆ, ನಾಗರಾಜ ಗುಂಡಗುರ್ತಿ, ಪರಮೇಶ್ವರ ಖಾನಾಪೂರ ಸೇರಿದಂತೆ ಇತರರು ಇದ್ದರು.