ಕಲಬುರಗಿ: ಕನ್ನಡ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸ್ಲಂ ಜನರ ಮತ ಸಂವಿಧಾನ ಮತ್ತು ದೇಶ ರಕ್ಷಣೆಗಾಗಿ ಸಂಕಲ್ಪ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಸಿ.ಎಸ್. ದ್ವಾರಕನಾಥ್ ಉದ್ಘಾಟಿಸಿದರು.
ನಂತರ ಮಾತಾಡಿದ ಅವರು ಹೆಣ್ಣುಮಕ್ಕಳಿಗೆ ಮತದಾನ ಹಕ್ಕು ನೀಡಿದ್ದು ಬಾಬಾಸಾಹೇಬ್ ಅಬೇಡ್ಕರರ ಈ ಚುನಾವಣೆ ನಮ್ಮ ಸಂವಿಧಾನ ಮತ್ತು ಸಂವಿಧಾನದ ವಿರೋಧಿಗಳ ಮದ್ಯದ ಚುನಾವಣೆ ಕಾಂಗ್ರೆಸೆಗೆ ಮತ ಹಾಕಿದ ನಂತರ ನಮಗೆ ಅವರ ಪ್ರಣಾಳಿಕೆಯಲ್ಲಿ ಹೇಳಿದಂತೆ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕಿದರೆ ಮಹಿಳರಿಗೆ ಪ್ರತಿ ವರ್ಷಕ್ಕೆ 1ಲಕ್ಷ ಕೊಡುತ್ತಾರೆ .ಬಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ 25ಲಕ್ಷ ನೀಡ್ಡುತ್ತಾರೆ . ಸಂವಿಧಾನದ ಆಶಯಗಳು ಇಡೀರಿಕೆಗಾಗಿ ಕಾಂಗ್ರೆಸ್ಗೆ ಬೆಂಬಲಿಸಿ ಎಂದು ಕರೆ ನೀಡಿದ್ದರು.
ಬಿಜೆಪಿ ಸಂವಿಧಾನ ಬದಲಾಯಿಸಲು ಹೇಳುತ್ತಿದೆ ಸಂವಿಧಾನ ಬದಲಾದರೆ ಬಡವರಿಗೆ ತೊಂದರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿನಾಗೇಂದ್ರ ಜವಳಿ, ಅಶ್ವನಿ ಮದನಕರ್ .ಬೀಬಿ ರೋಜಾ ಕಾಲೇಜಿನ ಪ್ರಾಂಶುಪಾಲರು ಖನಿಜ ಫಾತಿಮಾ, ಮಸ್ತಾನ್ ಬಿರಾದರ್, ರೇಣುಕಾ ಸರಡಗಿ ಮತ್ತು ಗೌರಮ್ಮ ಮಕಾ, ಪೂಜಾ.ನಾಗೇಶ್ ರವರು ಉಪಸೀತಿದ್ದರು. ಮಹಿಳೆಯರು ಭಾಗವಹಿಸಿದ್ದರು.