ಗುಲ್ಬರ್ಗ ನ್ಯಾಯವಾದಿ ಸಂಘದಲ್ಲಿ ಬಸವ ಜಯಂತಿ ಆಚರಣೆ

0
10

ಕಲಬುರಗಿ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್ ನಾಗಶ್ರೀ ಅವರ ನೇತೃತ್ವದಲ್ಲಿ ಗುಲ್ಬರ್ಗ ನ್ಯಾಯವಾದಿಗಳ ಸಂಘದಲ್ಲಿ ಇಂದು ಬಸವ ಜಯಂತಿಯ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಉಪನ್ಯಾಸಕರಾಗಿ ಜಿ. ಎಸ್. ಪಾಟೀಲ್ ಅವರು ಆಗಮಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಗುಪತಲಿಂಗ ಎಸ್. ಪಾಟೀಲ್, ಬಸವರಾಜ್ ನಾಸಿ, ಕಾರ್ಯದರ್ಶಿಗಳು ಉಪಾಧ್ಯಕ್ಷರಾದ ಧರ್ಮಣ್ಣ ಜೈನಾಪುರ ಉಪಾಧ್ಯಕ್ಷರಾದ ಜಯಶೀಲಾ ಬೂದಲೆ, ಜಂಟಿ ಕಾರ್ಯದರ್ಶಿಗಳಾದ ಎಸ್ ಕೆ ಚಿಕ್ಕಳ್ಳಿ, ಸಂಜು ಕುಮಾರ್ ಅನೇಕ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಸಾರ್ವಜನಿಕರು ಮತ್ತು ಬಸವ ಅಭಿಮಾನಿಗಳು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here