ಕಲಬುರಗಿ: ವಿಶ್ವಗುರು ಬಸವೇಶ್ವರವರ 891ನೇ ಜಯಂತೋತ್ಸವ ನಿಮಿತ್ತ ಶ್ರೀಮತಿ ಇಂದುಮತಿ ಚಾರಿಟೇಬಲ್ ಟ್ರಸ್ಟ್(ರಿ) ಅಡಿಯಲ್ಲಿ ನಡೆಸಲಾಗುತ್ತಿರುವ ಮನಸ್ವಿನಿ ಬುದ್ಧಿಮಾಂಧ್ಯ ಮಕ್ಕಳ ಶಾಲೆಯಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಹತ್ತಿಯವರು , ಕಾರ್ಯದರ್ಶಿಯರಾದ ಸುರೇಶ್ ಹತ್ತಿಯವರು, ಸದಸ್ಯರು, ಶ್ರೀಮತಿ ರೇಣುಕಾ ಬಗಾಲೆಯವರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಆಶಾ ನಿಪ್ಪಾಣಿ, ಶಿಕ್ಷಕ ವೃಂದದವರು ಹಾಜರಿದ್ದರು.