ಕಲಬುರಗಿ: ಬಸವೇಶ್ವರ ಸೇವಾ ಸಮಿತಿ ವತಿಯಿಂದ 2024ನೇ ಸಾಲಿನ ಬಸವ ಉತ್ಸವ ಬಸವ ಜಯಂತಿ ಅಂಗವಾಗಿ ಜೇವರ್ಗಿ ಕಾಲೋನಿ ಬಸವ ಮಂಟಪದಲ್ಲಿ ಬಾಬುರಾವ್ ಕೋಬಾಳ್ ಅವರಿಗೆ ಬಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರವಚನಕಾರರಾದ ನಿರಂಜನ ದೇವರು, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು.