ಕಲಬುರಗಿ: ನಗರದ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಭಾವಸಾರ್ ಕ್ಷತ್ರಿಯ ಸಮಾಜ ಪಾಮಂಡಿ ಫಂಡ್ ಯುವ ಸಂಘ, ಭಾವಸಾರ್ ವಿಜನ್ ಇಂಡಿಯಾ ಹಾಗೂ ರೋಟರಿ ಕ್ಲಬ್ ಆಫ್ ಗುಲ್ಬರ್ಗಾ ಸನ್ಸಿಟಿ ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಭಾವಸಾರ್ ಕ್ಷತ್ರಿಯ ಸಮಾಜ ಪಾಮಂಡಿ ಫಂಡ್ ಯುವ ಸಂಘದ ಅಧ್ಯಕ್ಷ ವಿನಯ್ ಜವಳಕರ್, ಭಾವಸಾರ್ ವಿಜನ್ ಇಂಡಿಯಾದ ಅಧ್ಯಕ್ಷ ಪ್ರತೀಕ ಸೂತ್ರಾವೆ, ರೋಟರಿ ಕ್ಲಬ್ ಆಫ್ ಗುಲ್ಬರ್ಗಾ ಸನ್ಸಿಟಿ ಅಧ್ಯಕ್ಷ ಶಶಾಂಕ ಬಲ್ದವಾ, ಡಾ. ಸಾಗರ ಬಿರಾದಾರ ಸೇರಿದಂತೆ ಇತರರು ಇದ್ದರು.