ಕನ್ನಡ ಸಾಹಿತ್ಯ ಸಂಘ ಶಾಸಕ ಆರ್.ವಿ.ನಾಯಕಗೆ ಸನ್ಮಾನ

0
20

ಸುರಪುರ:ನಗರದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ವತಿಯಿಂದ ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕಗೆ ಸನ್ಮಾನಿಸಿ ಗೌರವಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿದ ಮುಖಂಡರು ಕನ್ನಡದ ಶಾಲು ಹೊದಿಸಿ ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸೂಗೂರೇಶ ವಾರದ್,ಸೋಮರಾಯ ಶಖಾಪುರ,ಮುದ್ದಪ್ಪ ಅಪ್ಪಾಗೋಳ,ಶರಣಗೌಡ ಪಾಟೀಲ್ ಜೈನಾಪುರ,ಬಸವರಾಜ ಚೆಟ್ಟಿ,ಮಲ್ಲು ಗುಳಗಿ,ಯಂಕಣ್ಣ ಗದ್ವಾಲ್,ಮಹಾದೇವಪ್ಪ ಗುತ್ತೇದಾರ,ರಮೇಶ ಶಹಾಪುರಕರ್,ಮರೆಪ್ಪ ತೇಲ್ಕರ್,ಪ್ರಕಾಶ ಅಲಬನೂರ,ರವಿ ತ್ರಿವೇದಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here