ಪಿಎಸಐ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯ

0
52

ಸೇಡಂ: ಯಾದಗಿರ ನಗರ ಠಾಣೆ ಪಿಎಸ್ಐ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಸಂತೋಷ ಜಾಬೀನ್ ಅವರು ಒತ್ತಾಯಿಸಿದ್ದಾರೆ.

ಶಾಸಕ ಮತ್ತು ಶಾಸಕ ಪುತ್ರನೂ ವರ್ಗಾವಣೆ ದಂಧೆ ಕುರಿತು 30 ಲಕ್ಷ ಬೇಡುಕೆ ಇಟ್ಟಿರುವುದಲ್ಲದೆ ಬೆದರಿಸಿ ಜಾತಿ ನಿಂದನೆ ಮಾಡಿರುವುದು ಖಂಡನೀಯವಾಗಿದೆ ತಕ್ಷಣ ಶಾಸಕ ಮತ್ತು ಶಾಸಕ ಪಿತ್ರನನೂ ಬಂಧಿಸಿ ಕಠಿಣ ಕ್ರಮ ಜರುಗಿಸಿ ಶಿಕ್ಷೆಯಾಗಬೇಕು ತನಿಖೆಯಲ್ಲಿ ಯಾವುದೇ ಲೋಪದೋಷವಾಗದಂತೆ ಸರ್ಕಾರ ನೋಡಿಕೋಳಬೇಕು ಲೋಪವಾದರೆ ಸರ್ಕಾರವೆ ಹೊಣೆ ಹೊರಬೇಕು ಎಂದರು.

Contact Your\'s Advertisement; 9902492681

ಸರ್ಕಾರ ಇಂತಹ ವರ್ಗಾವಣೆ ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕು ಅಧಿಕಾರಿಗಳಿಗೆ ಸಂಪೂರ್ಣ ರಕ್ಷಣೆ ಸ್ವಾತಂತ್ರ್ಯ ನೀಡಬೇಕು ಜನಪ್ರತಿನಿಧಿಗಳಿಂದ ಅಧಿಕಾರಿಗಳಿಗೆ ಯಾವುದೇ ಒತ್ತಡ ಬಾರದಂತೆ ಕ್ರಮವಹಿಸಬೇಕು ಮುಂದೆ ಇಂತಹ ವರ್ಗಾವಣೆ ದಂಧೆ ನಡೆಯದಂತೆ ಸಂಪೂರ್ಣ ಕಡಿವಾಣ ಹಾಕಬೇಕೆಂದು ಅವರು ಹೇಳಿದ್ದಾರೆ.

ಪಿಎಸ್ಐ ಪರಶುರಾಮ ಸಾವಿನ ಬಗ್ಗೆ ನಿಖರವಾಗಿ ತನಿಖೆ ಮಾಡಿ ಅನ್ಯಾಯವಾದ ಪಿಎಸ್ಐ ಅವರಿಗೆ ನ್ಯಾಯ ದೊರಕಿಸಿ ಪರಿಹಾರ ನೀಡಬೇಕು ಜೊತೆಗೆ ಪತ್ನಿಗೆ ಉದ್ಯೋಗ ನೀಡಬೇಕು ಎಂದು ಅಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here