ಒಂದು ಮರ ತಾಯಿಗಾಗಿ ಅಭಿಯಾನಕ್ಕೆ ಚಾಲನೆ

0
13

ಕಲಬುರಗಿ: ನಗರ ವಾರ್ಡ್ ನಂಬರ್ 49ರಲ್ಲಿ  ಮಹಾನಗರ ಪಾಲಿಕೆ ವತಿಯಿಂದ ಒಂದು ಮರ ತಾಯಿಗಾಗಿ ಎಂದು ಅಭಿಯಾನದ ಸಸಿ ನೆಡುವ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ ಹಾಗೂ ಉಪ ಮಹಾಪೌರರಾದ ಶ್ರೀಮತಿ ಹೀನಾ ಬೇಗಂ ಅಬ್ದುಲ್ ರೆಹಮಾನ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಲತಾ  ರಾಠೋಡ್, ಮಹಾನಗರ ಪಾಲಿಕೆ ಅಧಿಕಾರಿಗಳಾದ ಪುರುಷೋತ್ತಮ್, ಪ್ರದೀಪ್, ಶಂಭುಲಿಂಗ, ಶಿವಮೂರ್ತಿ, ಮಾಜಿ ಮೇಯರ್ ಮಹಮ್ಮದ್ ಜಾವಿದ್, ಕಾಂಗ್ರೆಸ್ ಮುಖಂಡರಾದ ರವಿ ರಾಠೋಡ್, ಶಿರಾಜ್ ಮೌಲಾನಾ, ಕಿಶೋರ್ ಗಾಯಕವಾಡ, ಕುಮಾರ್ ಜಾಧವ, ಜಗದೀಶ್ ನಾಯಕ್, ಉಮೇಶ್ ರಾಠೋಡ್ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here