ಕಟ್ಟಡ ಕಾರ್ಮಿಕರ ಸಂಘದಿಂದ ಅನ್ನ ಸಂತರ್ಪಣೆ

0
55

ಕಲಬುರಗಿ: ನಗರದ ಶ್ರೀ ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಮೂರನೇ ಸೋಮವಾರ ಶ್ರಾವಣ ಮಾಸದ ನಿಮಿತ್ತ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಹೋರಾಟಗಾರ ಡಾ. ಲಕ್ಷ್ಮಣ ದಸ್ತಿ, ಸಂಘದ ಅಧ್ಯಕ್ಷ ಭೀಮರಾಯ ಎಂ ಕಂದಳ್ಳಿ, ಮಾಜಿ ಮೇಯರ್ ವಿಶಾಲ ದರ್ಗಿ, ಗೌರವ ಅಧ್ಯಕ್ಷ ರಾಜು ಜಮಾದಾರ, ಉಪಾಧ್ಯಕ್ಷ ಶಿವಕುಮಾರ ಬೇಳೆಗೆರಿ, , ಮಹಾಂತೇಶ, ದೇವಿಂದ್ರ, ಶರಣು, ಚಂದ್ರು, ಮಲ್ಲು ವಿಜಯ ಪಾಟೀಲ್, ಶರಣು ಕಲ್ಶೆಟ್ಟಿ, ಅಣ್ಣಯ್ಯ ಗುತ್ತೇದಾರ ಅವರು ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here