ಕಲಬುರಗಿ: ಅಖಂಡ ಗುತ್ತಿಗೆ ಸಹಾಯಕ ಅಭಿಯೋಜಕರ ವಾ ಸಹಾಯಕ ವಕೀಲರ ಸಂಘದ ನೊಂದಣಿ ಪ್ರಮಾಣಪತ್ರವನ್ನು ಉಪ ನಿರ್ಬಂಧಕರಾದ ಕಿಶೋರ್ ಕುಮಾರ್ ಹಸ್ತಾಂತರಿಸಿದರು.
ಈ ವೇಳೆ ನಿಬಂಧಕರಿಗೆ ಸಂಫದ ಸದಸ್ಯರಿಂದ ಸನ್ಮಾನಿಸಿ ಧನ್ಯವಾದ ಅರ್ಪಿಸುಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಜಕುಮಾರ ಜಮಾದಾರ್ ಉಪಾಧ್ಯಕ್ಷ ನಿರಂಜನ ಮುರ್ತಿ ಕಾರ್ಯದರ್ಶಿ ಶಿವಶರಣಪ್ಪ ನಾಟೇಕರ ಜಂಟಿಕಾರ್ಯದರ್ಶಿ ವಿನಾಯಕ ಕೊಡ್ಲ ಹಾಗೂ ಖಜಾಂಚಿ ಸಂತೋಷ ಕುಮಾರ್ ಲೋಕಾಂಡೆ ಉಪಸ್ಥಿತರಿದ್ದರು.