ಮುಖ್ಯಮಂತ್ರಿಗೆ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಮನವಿ

0
10

ಕಲಬುರಗಿ: ಸುಪ್ರೀಂ ಕೋರ್ಟಿನ ಆದೇಶದಂತೆ ಒಳ ಮೀಸಲಾತಿ ಅನುಷ್ಠಾನಗೊಳಿಸುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಲಬುರಗಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರುಗಳಾದ ಪರಮೇಶ್ವರ್ ಖಾನಾಪುರ್, ಲಿಂಗರಾಜ  ತಾರಫೈಲ್, ರಾಜು ವಾಡೆಕರ್, ಗೋಪಾಲ್ ಕಟ್ಟಿಮನಿ, ರಮೇಶ್ ವಾಡೆಕರ್, ದಶರಥ್ ಕಲಗುರ್ತಿ, ರಾಜು ಕಟ್ಟಿಮನಿ, ಅಂಬರಯ ಬೆಳಕೋಟಿ, ಮಲ್ಲಿಕಾರ್ಜುನ್ ಜಿನಿಕೇರಿ, ಕಾರ್ತಿಕ್ ನಾಟೇಕರ್, ಶ್ರೀನಿವಾಸ್ ರಾಮನಹಳ್ಳಿ, ಪ್ರಕಾಶ್ ಗುಲ್ಲಬಾಡಿ, ಮಲ್ಲಪ್ಪ ಚಿಗನೂರ್, ರಂಜಿತ್ ಮೂಲಿಮನಿ, ಬಂಡೇಶ್ ರತ್ನಡಗಿ ಸೇರಿದಂತೆ ಮಾದಿಗ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here