ರೈಲಿನ ಮೇಲೆ ನಿಂತು ಸಾಯುತ್ತೇನೆಂದು ಹೆದರಿಸಿದ ವ್ಯಕ್ತಿ ಸುಟ್ಟು ಭಸ್ಮ

0
194

ಬೆಂಗಳೂರು: ಸಾಯುತ್ತೇನೆಂದು ಹೆದರಿಸಲು ಹೋಗಿ ದಾರುಣ ಸಾವು ಕಂಡ ಘಟನೆ  ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ನಲ್ಲಿ ನಡೆದಿದ್ದು. ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಮೆಜಸ್ಟಿಕ್​​ಗೆ ಬಂದಿದ್ದ ಮಾನಿಸಿಕ ಅಸ್ವಸ್ಥನಿಂದ ಆತ್ಮಹತ್ಯೆ ಬೆದರಿಕೆ ಬಂದಿದ್ದು,  ಏಕಾಏಕಿ ಟ್ರೈನ್ ಮೇಲೇರಿ ಬೆದರಿಕೆಯೊಡಿದ್ದನು ಈ ಯುವಕ ಹೆದರಿಸಲು  ಈ ವೇಳೆ ರೈಲ್ ಮೇಳೆ ಅತ್ತಿದ್ದಾನೆ  ಕೈ ಎತ್ತುತ್ತಿದ್ದಂತೆ ಹೈಟೆನ್ಷನ್ ವೈರ್ ಟೆಚ್ ಆಗಿ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಧಳದಲ್ಲಿಯೇ ದಾರುಣ ಸಾವು ಕಂಡಿದ್ದಾನೆ.

Contact Your\'s Advertisement; 9902492681

ಇನ್ನೂ  ರೈಲ್ ಮೇಲೆ ನಿಂತು ಬೆದರಿಸುತ್ತಿದ್ದಾತವನ್ನು ಸುಟ್ಟು ಭಸ್ಮವಾಗಿದ್ದನೆ. ಕಳೆದ ಮೂರು ದಿನಗಳ ಹಿಂದೆ ಈ  ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here