ಹಾಡು ಹಗಲೇ ತಲ್ವಾನಿಂದ ಯುವಕ ಓರ್ವನ ಮೇಲೆ ಮರಣಾಂತಿಕ ಹಲ್ಲೆ

2
151

ಕಲಬುರಗಿ: ನಗರದ ಕೆ.ಬಿ.ಎನ್ ಆಸ್ಪತ್ರೆ ಎದುರು ಐವರು ರೌಡಿಗಳು ಹಾಡು ಹಗಲೇ ತಲ್ವಾನಿಂದ ಯುವಕ ಓರ್ವನ ಮೇಲೆ ಬರ್ಬರವಾಗಿ ಮರಣಾಂತಿಕ ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಫಿಲ್ಟರ್ ಬೇಡ್ ನಿವಾಸಿ ವಿಜಯ ದಾಳಿಗೆ ಒಳಗಾದ ಯುವಕ. ಶನಿವಾರ ಮಧ್ಯಾಹ್ನ ವಿಜಯ ಕೆ.ಬಿಎನ್ ಆಸ್ಪತ್ರೆ ಎದುರು ತೆರಳುತಿದ್ದ ವೇಳೆ ಜನಗಳ ಮದ್ಯೆ ಐವರು ರೌಡಿಗಳು ವಿಜಯಗೆ ತಲ್ವಾನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದಾರೆ.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಭಾರಿ ಜನ ಸಂದಣಿ ಇರುವ ಪ್ರದೇಶವಾಗಿರುವ ಕೆ.ಬಿ.ಎನ್ ಆಸ್ಪತ್ರೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಸೇರಿದಂತೆ ಜಿಲ್ಲೆ ಪ್ರಮುಖ ರಸ್ತೆಯಲ್ಲಿ ಒಂದಾಗಿದ್ದು, ಈ ಪ್ರದೇಶದಲ್ಲಿ ರೌಡಿಗಳು ತನ್ನ ಅಟ್ಟಹಾಸ ಮೆರೆದು ಜನರಲ್ಲಿ ಆತಂಕ ಸೃಷ್ಟಿಮಾಡಿದ್ದಾರೆ.

ಹಲ್ಲೆಗೆ ಒಳಗಾದ ವಿಜಯ ಕೆಲಹೊತ್ತು ರಸ್ತೆಯಲ್ಲಿ ತೀವ್ರ ರಕ್ತ ಶೃವದಿಂದ ಬಳಲುತಿದ್ದು, ಯಾರು ಸಹ ನೆರವಿಗೆ ಬಾರದೇ ಸಿನೆಮಾ ಶೋಟಿಂಗ್ ಪ್ರಕ್ಷಕರಂತೆ ನೋಡುತಾ ನಿಂತ ಚಿತ್ರಕರಣ ನಡೆಸಿರುವುದ ಸಹ ಘಟನಾ ಸ್ಥಳದಲ್ಲಿ ಕಂಡು ಬಂತು.

ಇದನ್ನೂ ಓದಿ: ಅಲೆಮಾರಿ ಸಮುದಾಯಗಳ ಅಭಿವೃದ್ದಿಗೆ ಒತ್ತು ನೀಡಿ: ಬಸವರಾಜ ಹೆಳವರ

ನಂತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಿಮಿಸಿ ತೀವ್ರ ಗಾಯಗಳಿಗೆ ಒಳಗಾದ ವಿಜಯನ್ನು ಆಟೋ ಒಂದರಲ್ಲಿ ಆಸ್ಪತ್ರೆಗೆ ಸಾಗಿಸಿ. ನಂತರ ಘಟನ ಸ್ಥಳದಲ್ಲಿ ತನಿಖೆ ನಡೆಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here