ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ಅವರಿಗೆ ಮಾದಿಗ ಸಮಾಜದ ವತಿಯಿಂದ ಸನ್ಮಾನ ಮೂಲಕ emedialine - October 16, 2019 0 102 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ಅವರಿಗೆ ಜಿಲ್ಲಾ ಮಾದಿಗ ಸಮಾಜದ ಹೋರಾಟಗಾರರ ವತಿಯಿಂದ ಸನ್ಮಾನಿಸಲಾಯಿತು. ಮುಖಂಡರಾದ ರಮೇಶ ಹೆಚ್.ವಾಡೇಕರ್, ಬಂಡೇಶ ತಾರಫೈಲ್, ರಾಜು ಎಸ್.ಕಟ್ಟಿಮನಿ, ಸಚಿನ್ ಆರ್ ಕಟ್ಟಿಮನಿ, ಚಂದಪ್ಪ ಕಟ್ಟಿಮನಿ, ಶಿವರಾಜಕುಮಾರ ಕಟ್ಟಿಮನಿ ಇದ್ದರು.