ಚಿಂಚೋಳಿ: ತಾಲ್ಲೂಕಿನ ಚಿಮ್ಮಾಇದಲ್ಲಾಯಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಜುರುಗಿತು. ಶಾಲೆಯ ಮುಖ್ಯಗುರುಗಳಾದ ಶಿವಪುತ್ರಪ್ಪ ದೋಡಮನಿ ಧ್ವಜರೋಹಣ ನೆರವೆರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಸಹಶಿಕ್ಷಕರಾದ ಸಂತೋಸ ಜಗಧಿಶ್ವರ್ ಹಾಗೂ ಶಿಕ್ಷಕಿಯರು ಮತ್ತು ಬಹುಜನ ವಿದ್ಯಾರ್ಥಿ ಸಂಘ ತಾಲೂಕ ಅಧ್ಯೆಕ್ಷರಾದ ಯಲ್ಲಾಲಿಂಗ ದಂಡಿನ್ ಭಾಗವಹಿಸಿದ್ದರು.