5ನೇ ಹೆಮ್ಮೆಯ ನಾಡ ಸಂಭ್ರಮ ಹಾಗೂ 64ನೇ ಕರ್ನಾಟಕ ರಾಜ್ಯೋತ್ಸವ

0
32

ಕಲಬುರಗಿ: ನಗರದ ಎಸ್.ಎಮ್.ಪಂಡಿತ ರಂಗ ಮಂದಿರದಲ್ಲಿ ಕರ್ನಾಟಕ ನೃತ್ಯ ಸಂಗೀತ ಕಲಾ ಸಂಸ್ಥೆ ವತಿಯಿಂದ  ೫ನೇ ಹೆಮ್ಮೆಯ ನಾಡ ಸಂಭ್ರಮ ಹಾಗೂ ೬೪ನೇ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ  ಕರ್ನಾಟಕ ಸಂಘಟನಾ ವೇದಿಕೆಯ  ರಾಜ್ಯಾಧ್ಯಕ್ಷ ಗುರುರಾಜ ಬಂಡಿ ಉದ್ಘಾಟಿಸಿದರು.

ಚಿತ್ರ ನಟಿ ರಶ್ಮಿ, ಕಾರ್ಯಕ್ರಮ ಆಯೋಜಕ ಮುತ್ತಣ್ಣ ಎಂ.ಬಾಗೋಡಿ, ಕಾಂತ್‌ರಾಜ್, ಚಂದ್ರಪ್ರಬಾ, ಜಾಫರ್ ಅಲಿ, ಅರುಣಕುಮಾರ ಮಾಗಶೆಟ್ಟಿ, ಸಚಿನ ಪರತಬಾದ, ಗೌಸ್ ಬಾಬಾ, ಸತೀಶ ಚವ್ಹಾಣ, ರಾಜು ಅವಂಟಗಿ, ದಿಗಂಬರ ತ್ರಿಮೂರ್ತಿ, ರಾಜು ಮನಿಷ, ಸಂದೀಪ ಭರಣಿ, ಗೋಪಾಲ ನಾಟೀಕಾರ, ಶರಣು ಡಿ.ಎಲ್, ಆರ್.ಜೆ.ಮಂಜು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here