ಶ್ರೀಶೈಲ ನಗರ ಬಡಾವಣೆಯಲ್ಲಿ ದಿವಂಗತ ವೈಜನಾಥ್ ಪಾಟೀಲ್ ಅವರ ಶ್ರದ್ಧಾಂಜಲಿ ಸಭೆ

0
121

ಕಲಬುರಗಿ: ನಗರದ ಶ್ರೀಶೈಲ ನಗರ ಬಡಾವಣೆಯಲ್ಲಿ ಬಡಾವಣೆಯ ರೀಸೇಲ್ ನಗರ ಅಭಿವೃದ್ಧಿ ಸಂಘದ ವತಿಯಿಂದ ನಿನ್ನೆ ಅಸ್ತಂಗತರಾದ ದಿವಂಗತ ವೈಜನಾಥ್ ಪಾಟೀಲ್ ಅವರ ಶ್ರದ್ಧಾಂಜಲಿ ಸಭೆ ನಡೆಯಿತು.

ಈ ಸಭೆಯಲ್ಲಿ ಎರಡು ನಿಮಿಷದ ಮೌನಾಚರಣೆ ನಡೆಸಿ ವೈಜನಾಥ್ ಪಾಟೀಲ್ ಅವರ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಪ್ರಾಶುಂಪಾಲರಾದ ಶ್ರೀ ಶಿವರಾಜ ದೇವಪ್ಪ ಅವರು ಮಾತನಾಡುತ್ತಾ ಹೈದರಾಬಾದ್ ಕರ್ನಾಟಕ ಭಾಗದ ಚಿಂತಕರಾಗಿದ್ದ ದೇವಗಳ್ಳಿ ದಿವಂಗತ ವೈಜನಾಥ್ ಪಾಟೀಲ್ ಅವರಿಂದ ಈ ಈ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡ ತೆಲ್ಲೂರು ಆರ್ಟಿಕಲ್  ಸೇವಂಟಿ ಒನ್ ರೂವಾರಿ ವೈಜನಾಥ್ ಪಾಟೀಲ್ ಅವರ ನಿಧನದಿಂದ ಹೈದ್ರಾಬಾದ್ ಕರ್ನಾಟಕ ಬಡವಾಗಿದೆ ಎಂದು ಅಭಿಪ್ರಾಯಪಟ್ಟರು ಇದೇ ಸಂದರ್ಭದಲ್ಲಿ ಬಡಾವಣೆಯ ಪ್ರಮುಖರಾದ ಶ್ರೀಶೈಲ್ ದೇವರಿಗೆ ಶಿವಕುಮಾರ್ ರೆಡ್ಡಿ ಶಿವರಾಜ ದೇವಪ್ಪ ನಾಗರ ನಾಗರಾಜ್ ಬಂಗಾಡಿ ವಸಂತ ನೂಲಿ ಅಜಯ್ ಭೋಸ್ಲೆ ಮಲ್ಲಿಕಾರ್ಜುನ ಕಾಮ ಮಲ್ಲಿಕಾರ್ಜುನ್ ರವೀಂದ್ರ ಮಾಲಿ ಪಾಟೀಲ್ ಆನಂದ ಮಾಲಿ ಪಾಟೀಲ್ ಬಸವರಾಜ್ ಸಾಲಕ್ಕೆ ಪಾಂಡು ಸಿಂಗ್ ಠಾಕೂರ್ ಬಸೆಟ್ಟೆಪ್ಪ ಜವಳಿ ಪ್ರಭಾಕರ ಕುಲಕರ್ಣಿ ವೆಂಕಟ್ ರೆಡ್ಡಿ ರಾಘೋಪುರ್ ಸೇರಿದಂತೆ ಬಡಾವಣೆಯ ನಿವಾಸಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here