ಸರಕಾರಿ ಜಮೀನು ಒತ್ತುವರಿ ವಿಚಾರ: ಐದನೇ ದಿನಕ್ಕೆ ಕಾಲಿಟ್ಟ ಆಮ್ ಆದ್ಮಿ ಪಕ್ಷದ ಸತ್ಯಾಗ್ರಹ ವಿವಿಧ ಸಂಘಟನೆಯ ಬೆಂಬಲ

0
80

ಜೇವರ್ಗಿ: ಸರಕಾರಿ ಜಮೀನು ಒತ್ತುವರಿ ಸಂಬಂಧಿಸಿದಂತೆ ಕಳೆದ ಐದು ದಿನಗಳಿಂದ ಆಮ್ ಆದ್ಮಿ ಪಕ್ಷ ಜೇವರ್ಗಿ ತಾಲ್ಲೂಕು ಘಟಕದಿಂದ ಬಾಬಾ ಸಹೇಬ್ ಅಂಬೇಡ್ಕರ್ ಮೂರ್ತಿಯ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಐದನೇ ದಿನ ಮುಂದುವರಿದಿದೆ.

ಸರಕಾರಿ ಜಮೀನು ಒತ್ತುವರಿ ಮಾಡಿರುವ ಭೂಗಳ್ಳರ ವಿರೋಧ ಪ್ರಕರಣ ದಾಖಲಿಸಿಬೆಂದು ಒತ್ತಾಯಿಸಿ ಕಳೆದ ಐದು ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದು ಪಕ್ಷದ ಹೋರಾಟಕ್ಕೆ ವಿವಿಧ ಸಂಘಟನೆಗಳು ಮತ್ತು ಮುಖಂಡರು ತಮ್ಮ ಬೆಂಬಲವನ್ನು ನೀಡಿದ್ದಾರೆಂದು ಹೋರಾಟದ ನೇತೃತ್ವ ವಹಿಸಿದ ಈರಣ್ಣಗೌಡ ಆರ್ ಪಾಟೀಲ ಗುಳ್ಯಾಳ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಆಮ್ ಆದ್ಮಿ ಪಕ್ಷದ ಈ ಹೋರಾಟಕ್ಕೆ ಇಂದು ಕರ್ನಾಟಕ ಪ್ರಾತ ರೈತ ಸಂಘದ ಮುಖಂಡರಾದ ಸುಭಾಷ ಹೊಸಮನಿ. ವೆಕುಬುರಾವ ವಾಗಣಗೇರಿ, ಕರಣಪ್ಪಗೌಡ ಕೆಲ್ಲುರ.ಹಾಗೂ ಸಂಘಟನೆಯ ಸದಸ್ಯರಾದ ನೀಲಕಂಠಪ್ಪ ಜೇಟ್ಟೆಪ್ಪ ಮುತಕೋಡ, ನಾಗಣ್ಣಗೌಡ ಬಿರಾದಾರ ಮುತಕೊಡ ಭೇಟಿ ನೀಡಿ ಬೆಂಬಲ ಸೂಚಿಸಿದರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here