ಶಾಸಕ ಖರ್ಗೆ ಜನ್ಮದಿನದ ನಿಮಿತ್ತ ಅಭಿಮಾನಿಗಳಿಂದ ಸಿಎಂ ನೆರ ಪರಿಹಾರ ನಿಧಿಗೆ 21 ಸಾವಿರ ಚೆಕ್ ನೀಡಿ ಜನ್ಮದಿನ ಆಚರಣೆ

0
134

ಯಾದಗಿರಿ: ಇಂದು ನೆಚ್ಚಿನ ನಾಯಕರಾದ ಶಾಸಕ ಪ್ರಿಯಾಂಕ್ ಖರ್ಗೆ ಅವರ 41ನೇ ಹುಟ್ಟುಹಬ್ಬದ ನಿಮಿತ್ಯ  ನೆರೆ ಬರದ ಕಾರಣ ರಾಜ್ಯದ ರೈತರು ಸಂಕಷ್ಟದಲ್ಲಿ ಇರುವ ಇಂದಿನ ಪರಿಸ್ಥಿತಿಯಲ್ಲಿ ಆಡಂಬರದ ಹುಟ್ಟುಹಬ್ಬವನ್ನು ಆಚರಿಸದಿರಲು ನಾಯಕ ಖರ್ಗೆ ನಿರ್ಧಾರಕ್ಕೆ ಬದ್ದರಾಗಿ ಹಾಗೂ ಗೌವರವಿಸಿ ಅವರ ಆಶೆಯಾದಂತೆ ನೆರೆ ಸಂತ್ರಸ್ತರಿಗೆ ಅವರ ಅಭಿಮಾನಿಗಳ ಬಳಗ ಪರವಾಗಿ 21 ಸಾವಿರ ಮೊತ್ತವನ್ನು ಚೆಕ್ ಮುಖ್ಯಮಂತ್ರಿ ಪರಿಹಾರ ನಿಧಿಗೆ ಇಂದು ನಾಲವಾರ ಉಪ ತಹಸೀಲ್ದಾರ ರವರ ಕಚೇರಿಯ ಮೂಲಕ ಜಮೆ ಮಾಡಿ ಮೂಲಕ ಸರಳವಾಗಿ ಹುಟ್ಟಹಬ್ಬ ಆಚರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here