ಗುಲಬರ್ಗಾ ವಿವಿ ಕ್ರೀಡಾಂಗಣದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ಒಂದು ದಿನದ ಕೀಡಾಕೂಟ

0
49

ಕಲಬುರಗಿ: ವಿವಿ ಕೀಡಾಂಗಣದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ದೈಹಿಕ ಶಿಕ್ಷಕರ ಸಂಗದ ಸಹಯೋಗದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ಒಂದು ದಿನದ ಕೀಡಾಕೂಟವನ್ನು ಕುಲಸಚಿವ (ಮೌಲ್ಯಮಾಪನ) ಪ್ರೋ,ಸಂಜೀವಕುಮಾರ ಕೆ.ಎಂ ಅವರು ಪಾರಿವಾಳ ಹಾರಿಸುವ ಮೂಲಕ ಉದ್ಘಾಟಿಸಿದರು. ಡಾ.ಗಣಪತಿ ಶಿಂಧೆ, ರಾಜು ದೊಡ್ಡಮನಿ, ಮಹೇಶ ಬಸರಕೋಂಡ, ಜಗನ್ನಾಥ ರೆಡ್ಡಿ, ಡಾ.ಎಂ.ಎಸ್.ಪಾಸೋಡಿ, ಎಂ.ಜಿ ಬಿರಾದಾರ, ಎ.ಎಸ್.ವಗ್ಗಿ, ಡಾ.ಎನ್.ಜಿ ಕನ್ವರ್, ಪಿರಪ್ಪ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here