ಟೋಕರೆ-ಕಬ್ಬಲಿಗ ವತಿಯಿಂದ ದಿ.ವಿಠ್ಠಲ್ ಹೇರೂರ ಅವರ ೬ನೇ ಪುಣ್ಯರಾಧನೆ ಮತ್ತು ಬೃಹತ್ ಜನ ಸಮಾವೇಶ

0
218

ಕಲಬುರಗಿ: ನಗರದ ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ಟೋಕರೆ-ಕಬ್ಬಲಿಗ ವತಿಯಿಂದ ದಿ.ವಿಠ್ಠಲ್ ಹೇರೂರ ಅವರ ೬ನೇ ಪುಣ್ಯರಾಧನೆ ಹಾಗೂ ಕೋಲಿ-ಕಬ್ಬಲಿಗ ಸಮಾಜದ ಬೃಹತ್ ಜನ ಸಮಾವೇಶ ಕಾರ್ಯಕ್ರಮದಲ್ಲಿ ತೊನಸನಹಳ್ಳಿ ಅಲ್ಲಮಪ್ರಭು ಸಂಸ್ಥಾನ ಪೀಠದ ಶ್ರೀಮಲ್ಲಣಪ್ಪ ಮಹಾಸ್ವಾಮಿಗಳು, ಮಾಜಿ ಸಚಿವ ಬಾಬೂರಾವ ಚಿಂಚನಸೂರ, ವಿಧಾನ ಪರಿಷತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಸಮಾಜದ ಅಧ್ಯಕ್ಷ ಬಸವರಾಜ ಹರವಾಳ, ವಿಕ್ರಮ್‌ಭಾಯಿ ಸೊರಾನಿ, ಎಸ್.ಕೆ.ಮೇಲಕಾರ್, ಭೀಮಣ್ಣ ಸಾಲಿ, ನಾಗಬಾಯಿ ಬುಳ್ಳಾ, ತಿಪ್ಪಣ್ಣ ಹುಲ್ಲೂರ ಸರಡಗಿ, ಮಹಾಂತೇಶ ಸೊನ್ನ, ಅವ್ವಣ್ಣ ಮ್ಯಾಕೇರಿ, ಸಾಯಬಣ್ಣ ನೀಲಪ್ಪಗೋಳ, ಬಸವರಾಜ ಬೂದಿಹಾಳ, ಸುರೇಶ ಯರಗೋಳ, ಭಗವಂತಪ್ಪ ಹೇರೂರ, ಅವ್ವಣ್ಣಗೌಡ ಪಾಟೀಲ್, ಶಿವುಕುಮಾರ ನಾಟೀಕಾರ, ಶಂಕು ಮ್ಯಾಕೇರಿ, ಲಚ್ಚಪ್ಪ ಜಮಾದಾರ, ಶಾಂತಪ್ಪ ಕೂಡಿ,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here