ಡಿಸ್ಕವರಿ  ಅಸೋಸಿಯೇಷನ್ ವತಿಯಿಂದ ಡಾ. ಅಂಬೇಡ್ಕರ್ ಅವರ 63 ನೇ ಮಹಾಪರಿನಿರ್ವಾಣ ದಿನಾಚರಣೆ

0
64

ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 63 ನೇ ಮಹಾಪರಿನಿರ್ವಾಣ ದಿನಾಚರಣೆಯ ಅಂಗವಾಗಿ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಡಿಸ್ಕವರಿ  ಅಸೋಸಿಯೇಷನ್ ಅಧ್ಯಕ್ಷ ಸಿದ್ಧಾರ್ಥ ಸಿ.ಡಾಲಿ, ಗಣೇಶ ಹುಬ್ಬಳಿ, ಸಂತೋಷ ಹಂಗರಗಿ, ರಾಜಶೇಖರ ಅಣಕಲ್, ಬಾಬುರಾವ ಚಿಂಚನಸೂರಕರ್, ಪರಮೇಶ್ವರ ಸಂಗಾವಿ, ಸಂಜು ಧನ್ನಿ, ವಿನೋದ ಟೆಂಗಳ್ಳಿ ಇವರು ಪುಷ್ಪನಮನ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here