ಕಲಬುರಗಿ: ನಗರದ ಕಿರಾಣಾ ಬಜಾರ ಚೌಕ್ನಲ್ಲಿ ಉಪ ಚುನಾವಣೆಯಲ್ಲಿ ನಡೆದ ಬಿಜೆಪಿ ಅಭ್ಯರ್ಥಿಗಳು 12.ಸ್ಥಾನದಲ್ಲಿ ಗೆಲುವು ಸಾಧಿಸಿದ ರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರದೊಂದಿಗೆ ಉತ್ತರ ಮತ ಕ್ಷೇತ್ರದ ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಉಮೇಶ ಪಾಟೀಲ್, ಅಶೋಕ ಮಾನಕರ, ಅಬ್ದುಲ್ ಜಬ್ಬಾರ್ ಸೇಠ, ಶಿವಾನಂದ ಪಿಸ್ತಿ, ಗಂಗಾಧರ ಬಿಲಗುಂದಿ, ಸಿದ್ದಾಜಿ ಪಾಟೀಲ್, ವರದಾ ಶಂಕರ್, ಸಂತೋಷ ರಾಮಪೂರೆ, ಚನ್ನು ಡಿಗ್ಗಿ, ಶಾಂತು ಖೇಮಜಿ, ವಿಜಯಕುಮಾರ ಮುನ್ನಳ್ಳಿ, ಗುಂಡು ಜೋಷಿ, ಸವಿತಾ ಪಾಟೀಲ್, ಸುರ್ವಣ ವಾಡಿ, ಸಂಗು ಮನ್ನಳ್ಳಿ, ಶರಣು ಟೆಂಗಳಿ, ವಿಜಯಕುಮಾರ ಹುಲಿ, ಸಾಹೇಬ ಗೌಡ ಪಾಟೀಲ್, ಸಿದ್ದರಾಜ ಬಿರಾದಾರ ಇದ್ದರು.