ಭೀಮಾ ಕೋರೆಗಾಂವ್ ವಿಜಯೋತ್ಸವದ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ

0
33

ಕಲಬುರಗಿ: ನಗರದ ಜಗತ್ ವೃತ್ತ ಡಾ. ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ರಂಗಾಂತರಂಗ ಸಾಂಸ್ಕೃತಿಕ ಕಲಾ ಸಂಘ ವತಿಯಿಂದ ೨೦೨ನೇ ಭೀಮಾ ಕೋರೆಗಾಂವ್ ವಿಜಯೋತ್ಸವದ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ಜರುಗಿತು. ಪೂಜ್ಯ ಸಂಘಾನಂದ ಭಂತೆಜೀ, ಸಚಿನ ಫರತಾಬಾದ, ದತ್ತು ಹೈಯಾಳಕರ್, ಮುತ್ತಣ್ಣ ಭಾಗೋಡಿ, ಯಲೀಷ್, ಅಭಯಪ್ರಕಾಶ, ಮಲ್ಲಿಕಾರ್ಜುನ ಎಸ್, ವಿಷ್ಣು ಬಡ್ಗು, ರಾಜು ದೇಶಮುಖ, ಡಾ.ವಿಜಯಕುಮಾರ ಸಾಲಿಮನಿ, ದಿಗಂಬರ ತ್ರಿಮೂರ್ತಿ, ಶರಣು ಡಿ.ಎಲ್, ಶರಣು ಮಠಪತಿ, ಅಂಬರೀಶ್ ಮರಾಠ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here