ಅಕ್ಷರ ದಾಸೋಹ ಯೋಜನೆ ಅಡಿ  ಅಡುಗೆ ಸಿಬ್ಬಂದಿ ದಿನದ ತರಬೇತಿ ಕಾರ್ಯಗಾರ

0
26

ಕಲಬುರಗಿ: ನಗರದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ತಾಲೂಕು ಪಂಚಾಯತ ಕಾರ್ಯಾಲಯ ಅಕ್ಷರ ದಾಸೋಹ ಯೋಜನೆ ಅಡಿ  ಅಡುಗೆ ಸಿಬ್ಬಂದಿ ದಿನದ ತರಬೇತಿ ಕಾರ್ಯಗಾರವನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಎಂ.ಕಟ್ಟಿಮನಿ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ, ನಾಗಮ್ಮ ಎಂ.ಕಟ್ಟಿಮನಿ, ಪರಶುರಾಮ, ನಾಗೇಂದ್ರಪ್ಪ, ಎ.ಎಲ್. ಹೋಳಕರ್, ರಾಜಕುಮಾರ ನಾಗರೇಡ್ಡಿ, ವಿಜಯಕುಮಾರ ಕುಲಕರ್ಣಿ ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here