ಕೆಎಚ್‌ಬಿ ಗ್ರೀನ್ ಪಾರ್ಕ್‌ನಲ್ಲಿ ವಿವೇಕಾನಂದ ಜಯಂತಿ, ಸಾಧಕರಿಗೆ ಸತ್ಕಾರ

0
23

ಕಲಬುರಗಿ: ನಗರದ ಆಳಂದ ರಸ್ತೆಯ ಚೆಕ್ ಪೋಸ್ಟ್ ಸಮೀಪದಲ್ಲಿರುವ ’ಕೆಎಚ್‌ಬಿ ಗ್ರೀನ್ ಪಾರ್ಕ್’ ಬಡಾವಣೆಯಲ್ಲಿ ಭಾನುವಾರ ಸಂಜೆ ’ಕೆಎಚ್‌ಬಿ ಗೆಳೆಯರ ಬಳಗ’ದ ವತಿಯಿಂದ ’ಸ್ವಾಮಿ ವಿವೇಕಾನಂದರ ಜಯಂತಿ, ಸಾಧಕರಿಗೆ ಸತ್ಕಾರ ಸಮಾರಂಭ’ವು ಜರುಗಿತು.

ಡಾಕ್ಟರೇಟ್ ಪದವಿ ಪಡೆದ ಡಾ.ಸುನಿತಾ ಆರ್.ಕಟ್ಕೆ, ಡಾ.ಸವಿತಾ ಜೆ.ಉಮಾಶೆಟ್ಟಿ ಅವರನ್ನು ವಿಶೇಷವಾಗಿ ಸತ್ಕರಿಸಿ, ಗೌರವಿಸಲಾಯಿತು. ಸಮಾರಂಭದಲ್ಲಿ ಪ್ರಮುಖರಾದ ಜಿ.ಪಂ.ಮಾಜಿ ಸದಸ್ಯ ಸಂಜುವ ಶೆಟ್ಟಿ, ಕೆಎಚ್‌ಬಿ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಹಾದೇವಯ್ಯ ಹಿರೇಮಠ, ಪ್ರಮುಖರಾದ ಪ್ರೊ.ಎಚ್.ಬಿ.ಪಾಟೀಲ, ವೀರೇಶ ಬೋಳಶೆಟ್ಟಿ, ಸೂರ್ಯಕಾಂತ ಸಾವಳಗಿ, ಸಂಗಮೇಶ ಸರಡಗಿ, ಡಿ.ವಿ.ಕುಲಕರ್ಣಿ, ರವೀಂದ್ರ ಗುತ್ತೇದಾರ, ಚಂದ್ರಕಾಂತ ತಳವಾರ, ಶಿವಕಾಂತ ಚಿಮ್ಮಾ, ರಾಮದಾಸ ಪಾಟೀಲ, ನಾಗೇಂದ್ರಪ್ಪ ದಂಡೋತಿಕರ್, ಶ್ರೀನಿವಾಸ ಬುಜ್ಜಿ, ನರಸಪ್ಪ ಬಿರಾದಾರ ದೇಗಾಂವ, ಬಸವರಾಜ ಎಸ್.ಪುರಾಣೆ, ಪ್ರದೀಪ ಕುಂಬಾರ, ಮಲ್ಲಿನಾಥ ಮುನ್ನಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here