ತಾಲ್ಲೂಕು ಕಚೇರಿಯಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಆಚರಣೆ

0
119

ಸುರುಪುರ: ನಗರದ ತಹಸೀಲ್ ಕಾರ್ಯಾಲಯದಲ್ಲಿ ಮಂಗಳವಾರ ಬೆಳಿಗ್ಗೆ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಯನ್ನು ಆಚರಿಸಲಾಯಿತು. ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ತಹಸೀಲ್ದಾರ ನಿಂಗಣ್ಣ ಬಿರಾದಾರ,ಸಿರಸ್ತೇದಾರ ಕೊಂಡಲ ನಾಯಕ,ಅಶೋಕ ಸುರಪುರಕರ್,ಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ ಮುಖಂಡರಾ ಅಹ್ಮದ ಪಠಾಣ,ಆನಂದ ಕುಮಾರ ಅಮ್ಮಾಪುರಕರ್,ಸೋಮಶೇಖರ ಪತ್ತಾರ, ಚಂದ್ರಶೇಖರ ಕವಡಿಮಟ್ಟಿ,ನಾಗರಾಜ ಪೂಜಾರಿ,ಭೀಮಣ್ಣ ಶರಣ,ಶಿವಪ್ಪ ಕುಪಗಲ್,ಭೀಮಣ್ಣ ತಿಮ್ಮಾಪುರ,ಜಟ್ಟೆಪ್ಪ ಪೂಜಾರಿ,ಕಿರಣ್ ಪೂಜಾರಿ,ರವಿ ಕುಪಗಲ್,ಭೀಮಣ್ಣ ಕುಪಗಲ್,ಬಸವರಾಜ ಕಡಿಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here