ಶ್ರೀ ಬಸವೇಶ್ವರ ಸೇವಾ ಸಮಾಜ ಟ್ರಸ್ಟ್ ವತಿಯಿಂದ ಶ್ರೀಶರಣಬಸವೇಶ್ವರರ ತೊಟ್ಟಿಲು ಕಾರ್ಯಕ್ರಮಕ್ಕೆ ಪೂಜ್ಯ ರೇವಣಸಿದ್ದ ಮಹಾಸ್ವಾಮಿಗಳು ಚಾಲನೆ

0
44

ಕಲಬುರಗಿ: ನಗರದ ಜಗತ್ ಬಡಾವಣೆಯಲ್ಲಿ ಶ್ರೀ ಬಸವೇಶ್ವರ ಸೇವಾ ಸಮಾಜ ಟ್ರಸ್ಟ್ ವತಿಯಿಂದ ಶ್ರೀಶರಣಬಸವೇಶ್ವರರ ತೊಟ್ಟಿಲು ಕಾರ್ಯಕ್ರಮಕ್ಕೆ ಪೂಜ್ಯ ರೇವಣಸಿದ್ದ ಮಹಾಸ್ವಾಮಿಗಳು ಚಾಲನೆ ನೀಡಿದರು. ಶ್ರೀ ಪ್ರಭುಲಿಂಗ ಬಸವರಾಜ ಅಪ್ಪ, ಶರಣು ಪಪ್ಪಾ, ಅಪ್ಪಣ್ಣಾ ಗುಡ್ಡಾ, ಸಿದ್ದಣ್ಣ ಗುಡ್ಡಾ, ಶಿವಶರಣಮ್ಮ ಮುಕರಂಬಿ, ಶರಣು ಅವಂಟಗಿ, ರಾಮಣ್ಣ ಸೇವೆ, ಜಿ.ವಾಯ್ ಪಾಟೀಲ್, ಅಂಬುಣ್ಣ ಅಂವಟಗಿ, ಪ್ರಶಾಂತ ಗುಡ್ಡಾ, ಗುರುಲಿಂಗ ಗಾಂಜಿ, ಆನಂದ ಪಾಟೀಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here