ಯುವಕ ಮನನೊಂದು ನೇಣಿಗೆ ಶರಣು

0
45

ಶಹಾಪುರ: ಯುವಕನೊಬ್ಬ ಮನನೊಂದು ನೇಣಿಗೆ ಶರಣಾಗಿರುವ ಘಟನೆ ಶಹಾಪುರ ತಾಲೂಕಿನ ದೊಡ್ಡ ಸಗರ ಗ್ರಾಮದ ಯಲ್ಲಮ್ಮನ ಗುಡ್ಡದ ಹತ್ತಿರ ಜರುಗಿದೆ.

ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಸಗರ ಗ್ರಾಮದ ಮೂಲ ನಿವಾಸಿಯಾದ ಶಿವರಾಜ್ ತಂದೆ ರಾಮಣ್ಣ(೨೦) ಎಂದು ಗುರುತಿಸಲ್ಪಟ್ಟಿದೆ.

Contact Your\'s Advertisement; 9902492681

ಮಹಲ್ ರೋಜಾ ಸೀಮಾಂತರದಲ್ಲಿ ಬರುವ ಸಗರ ಯಲ್ಲಮ್ಮನ ಗುಡ್ಡದಲ್ಲಿ ಹೋಗಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ ಈ ಕುರಿತು ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here