ಕೆ.ಎಸ್.ಆರ್.ಟಿ ಸಿ.ಬಸ್ ಮತ್ತು ಲಾರಿ ಮದ್ಯೆ ಭೀಕರ ಅಪಘಾತ 13 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

0
225

ಕಲಬುರಗಿ: ಶಹಾಪುರದಿಂದ ಕಲಬುರಗಿ ಕಡೆಗೆ ಬರುತಿದ್ದ ಕೆ.ಎಸ್.ಆರ್.ಟಿ ಸಿ.ಬಸ್ ಮತ್ತು ಲಾರಿ ಮಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 13 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ

ಶಹಾಪುರ ತಾಲ್ಲೂಕಿನ ಹುಲಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಶಹಾಪುರ ಬಸ್ ಘಟಕದ ಚಾಲಕ ಪ್ರಭು ತಂ ಬಸವಲಿಂಗಪ್ಪ್ಪ (40) ಹುಣಸಗಿ ಅವರಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ ಪ್ರಯಾಣಿಕರಾದ ಮಹಮ್ಮದ್ ಸಬ್ಬಿರ ಇಮಾಮಸಾಬ್ ಸಾ.ಸಗರ (37)ˌ ಸಿದ್ದಕಿ ಮಹಿಬೂಬ್ ಸೊರಾಪುರ (12)ˌ ಸುನಿತಾ ದೇವಿಂದ್ರಪ್ಪ ಸಾ.ಗುಂಡಗುರ್ತಿ (30)ˌ ವೈಷ್ಣವಿ ಗಂ ಮಲ್ಲಿಕಾರ್ಜುನ ಗೊಬುರವಾಡಿ  ತಾ.ಜೇವರ್ಗಿˌ  ಸುನಿತಾ ಮಲ್ಲಿಕಾರ್ಜುನ ಸಾ ಗೊಬರವಾಡಗಿ ಜೇವರ್ಗಿ (26)ˌ ಮಾನಪ್ಪ ಮಲ್ಲಿನಾಥ ಸಾ.ಗೋಗಿ ಕೆ (27)ˌ ಬಲಭೀಮ ತಂ ಅಮಲಪ್ಪ ಸಾ ಗೋಗಿ ಕೆ (31)ˌ ಅಯ್ಯಪ್ಪ ಸುರಪುರ (20)ˌ ಮಲ್ಲಿಕಾರ್ಜುನ ಗೊಬರವಾಡಿ ಜೇವರ್ಗಿ(30)ˌ ಲಕ್ಷ್ಮಿ ಜೆಟ್ಟೆಪ್ಪ ಸಾ ಶಹಪುರ (38)ˌ ಸತೀಶ 30) ಎನ್ನುವರೆ ಗಂಭೀರ ಗಾಯಗೊಂಡವರಾಗಿದ್ದಾರೆ. ತ್ರೀವ್ರ ಗಾಯಗೊಂಡ ಓರ್ವ ಮಗು ಸೇರಿದಂತೆ ನಾಲ್ವರು ಕಲಬುರ್ಗಿ ಆಸ್ಪತ್ರೆಗೆ ಕಳಿಸಲಾಗಿದ್ದುˌ ಬಿ.ಗುಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here