ಸುರಪುರ: ನಗರದ ಕೆಂಭಾವಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಮಣಿಕಂಠ ಪ್ಯಾರಾಡಯಸ್ ಹೋಟೆಲ್ ಮತ್ತು ವಸತಿ ನಿಲಯವನ್ನು ಶಾಸಕ ನರಸಿಂಹ ನಾಯಕ (ರಾಜುಗೌಡ) ಉದ್ಘಾಟಿಸಿದರು.ಮುಖಂಡರಾದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ), ಹನುಮಂತ ನಾಯಕ (ಬಬ್ಲೂಗೌಡ),ಹೆಚ್.ಸಿ.ಪಾಟೀಲ,ಶಂಕರ ನಾಯಕ,ಬಸನಗೌಡ ಹಳ್ಳಿಕೋಟೆ ಸೇರಿದಂತೆ ಅನೇಕರಿದ್ದರು.