ಶಾಸಕ ರಾಜುಗೌಡ ಟೀಯಿಂದ ವಿದ್ಯಾರ್ಥಿನಿಯರಿಗೆ ಆಯುಷ್ಮಾನ್ ಕಾರ್ಡ್‌ ವಿತರಣೆ

0
81

ಸುರಪುರ: ರಾಜುಗೌಡ ಗ್ರೌಂಡ್ ವರ್ಕ ಟೀಂ ವತಿಯಿಂದ ನಗರದ ಶ್ರೀ ಜನನಿ ಮಹಿಳಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಆಯುಷ್ಮಾನ್ ಭಾರತ ಕಾರ್ಡ್‌ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಟೀಂ ಮುಖ್ಯಸ್ಥ ಮಲ್ಲಿಕಾರ್ಜುನರಡ್ಡಿ ಕೋಳಿಹಾಳ,ಶರಣು ನಾಯಕ,ವಿಜಯಕುಮಾರ ಯಾದವ್,ಪಾಚುಪಯ್ಯ,ಶರ್ಮುದ್ದೀನ್ ಮುಲ್ಲಾ,ಪ್ರಕಾಶ ಸಮೇದ,ಮಹೇಶ ಶಹಬಾದಿ,ಉಪನ್ಯಾಸಕ ಮಲ್ಲಿಕಾರ್ಜುನ ಕಮತಗಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here