ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲಗೆ ಸುರಪುರ ಕೆಜೆಯು ಸಂಘದಿಂದ ಸನ್ಮಾನ

0
143

ಸುರಪುರ: ಬಸವೇಶ್ವರ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿ ನೂತನ ನಿರ್ದೇಶಕರಾಗಿ ನೇಮಕಗೊಂಡ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಯಾದಗಿರಿ ಜಿಲ್ಲಾ ಅಧ್ಯಕ್ಷ ಡಿ.ಸಿ.ಪಾಟೀಲ ಕೆಂಭಾವಿಯವರನ್ನು ಸುರಪುರ ತಾಲೂಕು ಕೆಜೆಯು ಸಂಘದ ವತಿಯಿಂದ ಸನ್ಮಾನಸಿಲಾಯಿತು.ಅಧ್ಯಕ್ಷ ರಾಜು ಕುಂಬಾರ,ಪತ್ರಕರ್ತರಾದ ಧೀರೆಂದ್ರ ಕುಲಕರ್ಣಿ,ಹೊನ್ನಪ್ಪ ತೇಲ್ಕರ್,ಸೋಮಶೇಖರ ನರಬೋಳಿ,ಕಲೀಂ ಫರೀದಿ,ಪರಶುರಾಮ ಮಲ್ಲಿಬಾವಿ,ಮಲ್ಲಿಕಾರ್ಜುನ ತಳ್ಳಳ್ಳಿ,ಮಹಾದೇವಪ್ಪ ಬೊಮ್ಮನಹಳ್ಳಿ,ಮುರಳಿಧರ ಅಂಬುರೆ,ಪುರುಷೋತ್ತಮ ದೇವತ್ಕಲ್ ಹಾಗು ಬಂದೆನವಾಜ ನಾಲತವಾಡ,ನಂದಪ್ಪ ದೊರೆ,ಹಣಮಂತ್ರಾಯ ಉಪ್ಪಾರ,ಸೂಗಯ್ಯ ಹಿಂಡಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here