ಕಲಬುರಗಿ: ನಗರದ ಜಿಲ್ಲಾ ವಿಜ್ಙಾನ ಕೇಂದ್ರ ಸಭಾಂಗಣದಲ್ಲಿ ಸ್ಟೆನ್ಸಿಲ್ ಕನ್ಸಲ್ಟಿಂಗ್ ಹಾಗೂ ಸ್ರವಸ್ತಿ ಟ್ರಸ್ಟ್, ಸಹಯೋಗದೊಂದಿಗೆ ವಿದೇಶದಲ್ಲಿ ಉನ್ನತ ವ್ಯಾಸಾಂಗ ಮಾಡಬಯಸುವ ವಿದ್ಯಾರ್ಥಿಗಳಿಗಾಗಿ “ಆಸ್ಪೈರ್” ವಿಶೇಷ ಕಾರ್ಯಾಗಾರಕ್ಕೆ ಶಾ ಗ್ರೂಪ್ಸ್ನ ವ್ಯವಸ್ತಾಪಕ ನಿರ್ದೇಶಕ ಆನಂದ ಶಾ ಉದ್ಘಾಟಿಸಿದರು. ಕೆ.ಎನ್.ಬ್ರಿಡಜ್ ಶಾಲೆಯ ಅಧ್ಯಕ್ಷ ನೌಶಾದ್ ಇರಾನಿ, ಸ್ರವಸ್ತಿ ಟ್ರಸ್ಟ್ ಅಧ್ಯಕ್ಷ ಡಾ.ಕಿರಣ್ ದೇಶಮುಖ, ಟ್ರಸ್ಟ್ ಸದಸ್ಯರಾದ ಮಜರ್ ಆಲ್ಂ ಖಾನ್, ಪ್ರವೀಣ ಪಾಟೀಲ್ ಹರವಾಳ, ಫಾರುಕ್ ಹುಸೇನ್, ರಾಜೀವ್ ಜಾನೆ, ಸಿದ್ಧಾರ್ಥ ಕೋರವಾರ ಇದ್ದರು.