ಮಲ್ಲಿಕಾರ್ಜುನ ತರುಣ ಸಂಘದದಿಂದ “ಕಾಮಧಹನ”ದಲ್ಲಿ ಕರೊನಾ ವ್ಯೆರಸ್ ಧಹನ

0
208

ಕಲಬುರಗಿ: ವಿದ್ಯಾನಗರ ವೇಲಫೇರ ಸೊಸೈಟಿಯ ಆಶ್ರಯದಲ್ಲಿ ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ನಡೆದ “ಕಾಮ ಧಹನ” ಆಚರಣೆಯಲ್ಲಿ ಕೇಜಿಗಟ್ಟಲೆ ಬಳ್ಳೂಳಿ ಹಾಗೂ ಲವಂಗ ಕಾಮ ಧಹನ ದಲ್ಲಿ ಹಾಕಿ ಅದರಿಂದ ಬರುವ ಊಗಿ ಅನುಭವಿಸಿದ ನೂರಾರು ಜನರು “ಕರೊನಾ ವ್ಯೆರಸ್ ಧಹನ” ಮಾಡುವ ಮುಲಕ  ಹೊಳಿ ಹಬ್ಬ ಆಚರಿಸಲಾಯಿತು.

ಸಾಮಾನ್ಯವಾಗಿ ಕಡಿಮೆ ಉಷ್ಣಾಂಶ ಇರುವ ಪ್ರದೇಶದಲ್ಲಿ ಹೆಚ್ಚು ವೇಗ ದಿಂದ ಹರಡುವ ಈ ವ್ಯೆರಸ್ ನಮ್ಮ ಕಲ್ಯಾಣ ಕರ್ನಾಟಕದ ಪ್ರದೇಶದಲ್ಲಿ ಅದರಲ್ಲೂ ಕಲಬುರಗಿ ನಾಡಿನಲ್ಲಂತೂ ಸಾಮಾನ್ಯವಾಗಿ 30ರಿಂದ 35 % ಉಷ್ಣಾಂಶ ಇರುವುದರಿಂದ ಗಾಬರಿ ಪಟ್ಟು ಆತಂಕ ಗೊಳ್ಳಬಾರದು ಎಂದು ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ಅದ್ಯಕ್ಷ ಶಿವರಾಜ ಅಂಡಗಿ ಮಾತನಾಡಿದರು. ಪಾರ್ವತಿ ಮೆಡಿಕಲ್ ಮಾಲಿಕರಾದ ಶ್ರೀ ಉಮೇಶ್ ಶಟ್ಟಿ ಅವರು ಕರೊನಾ ವ್ಯೆರಸ್ ಬಗ್ಗೆ ಮುಜಾಂಗ್ರತೆ ಕ್ರಮಗಳ ಕುರಿತು ಮಾತನಾಡಿದರು.

Contact Your\'s Advertisement; 9902492681

ಸುಸ್ಯಟಿ ಅದ್ಯಕ್ಷ ಮಲ್ಲಿನಾಥ ದೇಶಮುಖ, ಹಾಗೂ ಪದಾಧಿಕಾರಿಗಳಾದ ಶಿವಪುತ್ರಪ್ಪಾ ದಂಡೊತಿ, ನಾಗರಾಜ ಹೆಬ್ಬಾಳ, ಆದಪ್ಪ ಸಿಕೇದ್, ಮಲ್ಲಿಕಾರ್ಜುನ ನಾಗಶಟ್ಟಿ, ಸುಭಾಷ್ ಮಂಠಾಳೆ, ಗುರುಲಿಂಗಯ್ಯ ಮಠಪತಿ, ಶಾಂತಯ್ಯ ಬೀದಿಮನಿ, ಕಲ್ಯಾಣಪ್ಪಾ ಮುತ್ತಾ, ಕಾಶಿನಾಥ ಚಿನ್ಮಳಿ, ರವಿ ತಂಬಾಕೆ, psi ಸಂಜುಕುಮಾರ, ಡಾ.ಪವನಕುಮಾರ ಧುಮನಸೂರ, ಬಸವರಾಜ ಸಜ್ಜನ  ತರುಣ ಸಂಘದ ಸದಸ್ಯರಾದ ಅನಿಲಕುಮಾರ ನಾಗೂರ, ತರುಣಶೇಖರ ಬಿರಾದಾರ, ಮಹಾದೇವ ತಂಬಾಕೆ,ಸಂತೋಷ ನಿಂಬೂರ,ಸಂಜು ತಂಬಾಕೆ,ನಾಗರಾಜ ಮುಗಳಿ,ದರ್ಮರಾಜ ಹೆಬ್ಬಾಳ, ವೀರೇಶ ಮಠಪತಿ ಹಾಗೂ ಇತರರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here