ಅನ್ನ ದಾನವೆ ಶ್ರೇಷ್ಠ ದಾನ: ಗುರು ಕಾಮಾ

0
96

ಶಹಾಪುರ: ಹಸಿದವರಿಗೆ ಅನ್ನ ನೀಡುವುದೇ ಶ್ರೇಷ್ಠ ದಾನವೆಂದು ಶಹಾಪುರ ನಾಗರಿಕರ ಹೋರಾಟ ವೇದಿಕೆಯ ಮುಖಂಡರಾದ ಗುರು ಕಾಮಾ ಹೇಳಿದರು.

ಕೋರನ ವೈರಸ್ನಿಂದ ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ಕೆಲವೊಂದು ನಿರ್ಗತಿಕರಿಗೆ,ಬಡವರಿಗೆ ಶಹಾಪುರ ನಾಗರಿಕರ ಹೋರಾಟ ವೇದಿಕೆ ವತಿಯಿಂದ ಅನ್ನದಾನವನ್ನು ಮಾಡಿ ಮಾತನಾಡಿದರು.

Contact Your\'s Advertisement; 9902492681

ಇಂತಹ ಸಂದರ್ಭದಲ್ಲೂ ಯಾವೊಂದು ಜೀವ ಅನ್ನ ನೀರು ಇಲ್ಲದೇನೇ ಪರಿತಪಿಸಬಾರದು ಎಂಬ ಮಹಾದಾಸೆಯಿಂದ ಊಟ ಹಾಗೂ ನೀರಿನ ಬಾಟಲ್ ನಮ್ಮ ಶಹಾಪುರ ತಾಲ್ಲೂಕು ನಾಗರಿಕರ ಹೋರಾಟ ವೇದಿಕೆಯ ಎಲ್ಲ ಗೆಳೆಯರ ಜೊತೆಗೂಡಿ ಈ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here