ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸುದ್ದಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಇ-ಮೀಡಿಯಾ

0
116

ಇ-ಮೀಡಿಯಾ ಆನ್‌ಲೈನ್ ಪತ್ರಿಕೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಅದರಲ್ಲೂ ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವರದಿಗಳು, ಸಮ್ಮೇಳನ ಅಧ್ಯಕ್ಷರ ಸಂದರ್ಶನ ಹಾಗೂ ಸಂವಾದ ಕಾರ್ಯಕ್ರಮಗಳ ಸುದ್ದಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಓದುಗರಿಗೆ ಹೊಸ ಜ್ಞಾನ ನೀಡಿದೆ. ಇನ್ನೂ ಸ್ಥಳೀಯ ಸುದ್ದಿಗಳ ಬಗ್ಗೆಯೂ ಹೊಸತನ ಮೂಡಿಸಲಿ. ವರುಷ ತುಂಬಿದ ಪತ್ರಿಕೆಗೆ ಮತ್ತು ಸಂಪಾದಕರಾದ ಶಿವರಂಜನ್ ಸತ್ಯಂಪೇಟೆ ಸರ್ ಅವರಿಗೆ ಅಭಿನಂದನೆಗಳು- ರಾಯಪ್ಪ ಹುರಮುಂಜಿ ಸಾಮಾಜಿಕ ಕಾರ್ಯಕರ್ತ. – ರಾಯಪ್ಪ ಹುರಮುಂಜಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here