ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ 10ಲಕ್ಷ ಪರಿಹಾರ ಘೋಷಣೆ ಆಗ್ರಹ

0
50

ಕಲಬುರಗಿ: ಸೋಮವಾರ ರಾತ್ರಿ ಆಳಂದ ತಾಲ್ಲೂಕಿನ ಲಾಡ್ ಚಿಂಚೋಳಿ ಗ್ರಾಮದ ರೈತ ಕಲ್ಲಂಗಡಿ ಮಾರಲಾಗದೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಸರಕಾರ 10ಲಕ್ಷ ಪರಿಹಾರ ಘೋಷಿಸಬೇಕೆಂದು ಹೋರಾಟಗಾರ ಎಂ.ಬಿ ಅಂಬಲಗಿ ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆಳೆದ ಹಣ್ಣುಗಳಿಗೆ ಮಾರಾಟಮಾಡಕಾಗದೆ ಆತ್ಮಹತ್ಯೆಗೆ ಶರಣಾಗುವ ಸ್ಥತಿ ನಿರ್ಮಾಣವಾಗಿದ್ದು ಸರಕಾರ ಮೃತ ಕುಟುಂಬಕ್ಕೆ ಪರಿಹಾರ ಘೋಷಣೆಯ ವಿಳಂಬ ಧೋರಣೆ ಖಂಡಿಸಿದರು.

Contact Your\'s Advertisement; 9902492681

ತಕ್ಷಣ ಮೃತ ರೈತ ಚಂದ್ರಕಾಂತ ಬಿರಾದಾರ 10 ಲಕ್ಷ ರೂ. ಪರಿಹಾರ ಮತ್ತು ಆತನ ಸಾಲವನ್ನು ಸರ್ಕಾರ ತೋರಿಸಬೇಕು ಮುಖ್ಯಮಂತ್ರಿಗೆ ಆಗ್ರಹಿಸಿದರು.

ಮೃತ ರೈತನ ಮಕ್ಕಳಿಗೆ ಗುರುಪಾದೇಶ್ವರ ಕಾಲೇಜು PUC ಯಿಂದ ಡಿಗ್ರಿ ವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಈ ವೇಳೆಯಲ್ಲಿ ಘೋಷಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here