ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಮೆಡಿಕೇರ್ ಬ್ಲಡ್ ಬ್ಯಾಂಕ್ ವತಿಯಿಂದ ನಿರ್ಗತಿಕರಿಗೆ ಅನ್ನಸಂತರ್ಪಣೆ ಮೂಲಕ emedialine - April 3, 2020 0 22 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೆಡಿಕೇರ್ ಬ್ಲಡ್ ಬ್ಯಾಂಕ್ ವತಿಯಿಂದ ಗುಡಿಸಲುಗಳಲ್ಲಿ ಬಡವರು ಹಾಗೂ ನಿರ್ಗತಿಕರಿಗೆ ಅನ್ನಸಂತರ್ಪಣೆ ಮಾಡಿದರು. ಶ್ರೀಶೈಲ ನಿಗುಡಗಿ, ಡಾ.ವಿನೋದಕುಮಾರ ಬಡಗೊ, ಜಗದೀಶ ಗೋಳ, ಗಣೇಶ ಗುರಗೋಳ, ಮಲ್ಲಿಕಾರ್ಜುನ ಜವಳಿ, ರಾಜು ಕಲ್ಲು ಇದ್ದರು.