ಮೆಡಿಕೇರ್ ಬ್ಲಡ್ ಬ್ಯಾಂಕ್ ವತಿಯಿಂದ ನಿರ್ಗತಿಕರಿಗೆ ಅನ್ನಸಂತರ್ಪಣೆ

0
22

ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ  ಮೆಡಿಕೇರ್ ಬ್ಲಡ್ ಬ್ಯಾಂಕ್ ವತಿಯಿಂದ  ಗುಡಿಸಲುಗಳಲ್ಲಿ  ಬಡವರು ಹಾಗೂ ನಿರ್ಗತಿಕರಿಗೆ ಅನ್ನಸಂತರ್ಪಣೆ ಮಾಡಿದರು. ಶ್ರೀಶೈಲ ನಿಗುಡಗಿ, ಡಾ.ವಿನೋದಕುಮಾರ ಬಡಗೊ, ಜಗದೀಶ ಗೋಳ, ಗಣೇಶ ಗುರಗೋಳ, ಮಲ್ಲಿಕಾರ್ಜುನ ಜವಳಿ, ರಾಜು ಕಲ್ಲು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here