ಬಿಜೆಪಿ ಕಾರ್ಯಕರ್ತರಿಂದ ದವಸ ಧಾನ್ಯ ವಿತರಣೆ

0
19

ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಾಡ್‌. 07.ರ ರಾಜುಗಾಂಧಿ ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಹಾಗೂ ಯುವ ಮುಖಂಡ ಚಂದು ಪಾಟೀಲ್, ನಿರ್ದೇಶನದಂತೆ ಬಿಜೆಪಿ ಕಾರ್ಯಕರ್ತರಿಂದ ಕೂಲಿ ಕಾರ್ಮಿಕರಿಗೆ ದವಸ ಧಾನ್ಯ ವಿತರಿಸಲಾಯಿತು. ಸಿದ್ದಾಜಿ ಪಾಟೀಲ್, ವಿಠ್ಠಲ್ ಜಾಧವ, ಉಮೇಶ ಪಾಟೀಲ್, ಸುರಜಸಿಂಗ್ ತಿವಾರಿ, ಅಶೋಕ ಮಾನಕರ್, ಚನ್ನವೀರ ಲಿಂಗನವಾಡಿ, ಕೃಷ್ಣ ಜಾಧವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here