ಅಂಬೇಡ್ಕರ್ ಜಯಂತಿ ನಿಮಿತ್ತ ದಿನಗೂಲಿ ಕಾರ್ಮಿಕರಿಗೆ ದಿವಸಿ ಧಾನ್ಯ ವಿತರಣೆ

0
43

ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 129ನೇ ಜಯಂತಿ ಅಂಗವಾಗಿ ಬಾಗಪ್ಪ ಹರಿಜನ ಅಣ್ಣಾವ್ರ ಅಭಿಮಾನಿಗಳದ ವತಿಯಿಂದ ದಿನಗೂಲಿ ಕಾರ್ಮಿಕರಿಗೆ ದಿವಸಿ ಧಾನ್ಯ ವಿತರಿಸಲಾಯಿತು. ಅರುಣ ಭರಣ , ಚಂದ್ರಕಾಂತ ವಾಲಿ, ಲಕ್ಷ್ಮಣ ಸೊನಕಾಂಬಳೆ, ಪ್ರಭು ಪಟ್ಟಣ, ವಿಶಾಲ ಸಜ್ಜನ, ಅಮರ ಮನಕ್ಕು, ಅನೀಲಕುಮಾರ ಕುಲಕಣ ್, ವಿನೋದ ಕಡಗಂಚಿ, ಜಗ್ಗು ದೇಸಾಯಿ,, ನಾಗು ಗುತ್ತೇದಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here