ಬಿಜೆಪಿ ಯುವ ಮುಖಂಡರಿಂದ ಮೂರುವರೆ ಟನ್ ಕಲ್ಲಂಗಡಿ ಹಣ್ಣು ವಿತರಣೆ

0
37

ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮುಖಂಡ ಡಾ.ಶಂಭು ಪಾಟೀಲ್ ಬಳಬಟ್ಟಿ ಅವರು ಮೂರುವರೆ ಟನ್ ಕಲ್ಲಂಗಡಿಯನ್ನು ರೈತರಿಂದ ಖರೀದಿಸಿ ಶಾಮಸುಂದರ ನಗರ ಹಾಗೂ ಇಂದ್ರಾನಗರ ಬಡಾವಣೆಯಲ್ಲಿ ವಿತರಿಸಿದರು.

ಮಹಾದೇವ ಬೆಳಮಗಿ, ಪಿರಶೆಟ್ಟಿ ಸೋಮಾ, ಚರಣ, ನಾರಾಯಣ ಜಾಹಾಗಿರ್ದಾರ, ಸತೀಶ ಹೊಟಕಾರ, ಸುನೀಲ ಚಿಂಚನಸೂರ, ಪ್ರಹ್ಲಾದ್ ಹಡಗಿಲಕರ್, ಹಣಮಂತ ವಚ್ಚ, ಶರಣು ತಿಳಗೊಳ, ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here