ಹಿರಿಯ ಕವಿ ನಿಸಾರ್ ಅಹ್ಮದ್ ನಿಧನಕ್ಕೆ ಪ್ರೊ. ಪೋತೆ ಕಂಬನಿ

0
27

ಕಲಬುರಗಿ: ಕನ್ನಡದ ಹಿರಿಯ ಕವಿ ನಿಸಾರ್ ಅಹ್ಮದ್ ಇನ್ನಿಲ್ಲ ಅನ್ನುವದು ಕೇಳಿ ತುಂಬಾ ಬೇಸರಾಯಿತು. ಕಳೆದ ಒಂದು ದಶಕದಿಂದ ಅವರೊಂದಿಗೆ ನನ್ನ ಒಡನಾಟವಿತ್ತು ಎಂದು ಪ್ರೊ.ಎಚ್.ಟಿ.ಪೋತೆ ಸ್ಮರಿಸಿದರು.

ಸಪ್ನ ಬಕ್ ಹೌಸನ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದದ್ದು ಅವಿಸ್ಮರಣೀಯ, ಅವರ ಜೊತೆ ಮಾತಾಡಿದರೆ, ಅವರಂತೆ ಮಾತಾಡುವುದು ನಮಗೆ ಬರಬೇಕು ಎಂದವರಲ್ಲಿ ನಾನು ಒಬ್ಬ. ಕನ್ನಡ ಸಾಹಿತ್ಯ ಲೋಕ ಬಡವಾಯಿತು. ನವ್ಯ ಶೈಲಿಯ , ನವೋದಯದ ಆಶಯದ ದೊಡ್ಡ ಕವಿ ಅವರಾಗಿದ್ದರು ಎಂದು ಪ್ರೊ.ಪೋತೆ ಕಂಬನಿ ಮಿಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here