ನಿಸಾರ್ ಅಹ್ಮದ್ ನಿಧನಕ್ಕೆ ಡಾ. ಎಸ್. ಎಸ್. ಪಾಟೀಲ ಸಂತಾಪ

0
25

ಕಲಬುರಗಿ: ಕನ್ನಡದ ಹಿರಿಯ ಕವಿ ನಿಸಾರ್ ಅಹ್ಮದ್ ಇನ್ನಿಲ್ಲ ಅನ್ನುವದು ಕೇಳಿ ತುಂಬಾ ಬೇಸರಾಯಿತು ಎಂದು ವೈದ್ಯ ಸಾಹಿತಿ ಡಾ. ಎಸ್.ಎಸ್. ಪಾಟೀಲ ಸಂತಾಪ ತಿಳಿಸಿದ್ದಾರೆ.

ಈ ಹಿಂದೆ ಅವರನ್ನು ಬೆಂಗಳೂರಿನಲ್ಲಿ ಕಂಡು ಮಾತಾಡಿಸಿ, ನನ್ನ ಹೊಸ ಕವನ ಸಂಕಲನ ಬಿಡುಗಡೆ ಮಾಡುವಂತೆ ವಿನಂತಿಸಿಕೊಂಡಿದ್ದೆ. ಕಲಬುರಗಿಯಲ್ಲಿ ಬಿಸಿಲು ಹೆಚ್ಚಾಗಿರುತ್ತೆ. ನಂತರ ಬರುವೆ ಎಂದು ಭರವಸೆ ನೀಡಿದ್ದರು.

Contact Your\'s Advertisement; 9902492681

ಕವಿಯ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕ ಬಡವಾಯಿತು.ನವ್ಯ ಶೈಲಿಯ ,ನವೋದಯದ ಆಶಯದ ದೊಡ್ಡ ಕವಿ ಅವರಾಗಿದ್ದರು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here