ಸುರಪುರ: ಹೈಕೋರ್ಟ್ ನ್ಯಾಯಾಧೀಶರಾಗಿ ಸಂಜುಕುಮಾರ್ ಹಂಚಾಟೆಯವರ ನೇಮಕಕ್ಕೆ ನಗದ್ಧ ರಂಗಂಪೇಟೆಯ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಅರುಣಕುಮಾರ ಪುಲ್ಸೆ ಕಾರ್ಯದರ್ಶಿ ಬೂಮ್ ದೇವ ಮಹೇಂದ್ರಕರ ತಿರುಪತಿ ಮಾಳದಕರ ರಾಜು ಪುಲ್ಸೆ ನಾಗೇಶ ಅಂಬೂರೆ ಮಂಜುನಾಥ್ ಪುಲ್ಸೆ ವಿಶ್ವನಾಥ ಅಂಬುರೆ ಹಣಮಂತರಾವ ದೇವಿಗಿಕರ ಅರ್ಚಕರಾದ ಭೀಮರಾವ ಪತಂಗೆ ಹಾಗೂ ಮಹಿಳಾ ಸಮಾಜದ ಅಧ್ಯಕ್ಷರಾದ ವೀಣಾ ಮಾಳದಕರ ಅಮೃತ ಮಹಿಂದ್ರಕರ ಜ್ಯೋತಿ ಪುಲ್ಸೆ ಸುಷ್ಮಾ ಮಹೇಂದ್ರಕರ್ ಸುಲೋಚನಾ ಪತಂಗೆ ಸಾವಿತ್ರಿಬಾಯಿ ಅಂಬೂರೆ ದೀಪಿಕಾ ಪುಲಸೆ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.